PAKASH DSOUZA
PAKASH DSOUZA 24 Jan, 2021 | 3 mins read
ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ!

ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ!

ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ! ಮನಸು ಸಂತೋಷವಾಗಿರಲು ಏನು ಮಾಡಬೇಕು ? ಸರ್ವ ಸುಖ ಸಂಪತ್ತು ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಖ್ಯ . ಜೊತೆಗೆ ಅದೃಷ್ಟ . ಆದ್ರೂ ಎಲ್ಲ ಇದ್ದು ಅನೇಕ ಬರಿ ಮನಶಾಂತಿ ಇರಲ್ಲ ಯಾಕೆ? ಮನುಷ್ಯ ಸಂಘಜೀವಿ. ಪರಸ್ಪರ ಹೊಂದಾಣಿಕೆ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ಹೊಂದಾಣಿಕೆಯಾ ಜೀವನ ತುಂಬಾ ಕಷ್ಟ ಅನಿಸುತ್ತೆ. ಪ್ರತಿನಿತ್ಯವೂ ಅಸಮಾಧಾನ , ಅನಪೇಕ್ಷಿತ ಜಗಳ, ಅಶಾಂತಿ , ದುಃಖ್ಖ ಎಲ್ಲವೂ ನಮ್ಮನ್ನು ಬೆಂಬಿಡದೆ ಕಾಡುತ್ತೆ ! ಬದುಕು ತುಂಬಾ ಕಷ್ಟ ಅನಿಸುತ್ತೆ . ಯಾಕೀಗೆ ? ಉತ್ತರ ಹುಡುಕುತ್ತ ಹೊರಟಾಗ ನಮಗೆ ಕಂಡು ಬರುತ್ತೆ ಅನೇಕ ಮಿತಿಗಳು. ಅದರಲ್ಲಿ ಪ್ರಮುಖವಾದದ್ದು ನಮ್ಮ ಅತಿಯಾದ ನಿರೀಕ್ಷೆ !

Reactions 0
Comments 0
602
Bhavna Thaker
Bhavna Thaker 17 Jan, 2021 | 1 min read

वो कहीं नहीं

वो कहीं नहीं

Reactions 0
Comments 0
738
Bhavna Thaker
Bhavna Thaker 10 Jan, 2021 | 1 min read

अच्छी आदतें अपना लो

अच्छी आदतें अपना लो

Reactions 0
Comments 1
928
Bhavna Thaker
Bhavna Thaker 10 Jan, 2021 | 1 min read

अब स्त्री विमर्श बंद हो

स्त्री विमर्श बंद हो

Reactions 1
Comments 1
873
Charu Chauhan
Charu Chauhan 02 Jan, 2021 | 1 min read

മനസ്സ്

यह मलयालम भाषा में लिखी हुई काल्पनिक कहानी है। एक राजा को संत द्वारा जो ज्ञान व सद्-बुद्धि प्राप्त होती है उसी को इसमें दर्शाया गया है।

Reactions 1
Comments 0
1318
Sonnu Lamba
Sonnu Lamba 25 Dec, 2020 | 1 min read

गुप्त दान...

सैंटा को सबके पास जाना ही चाहिए..!!

Reactions 1
Comments 0
873
Sanoj Kumar
Sanoj Kumar 21 Dec, 2020 | 0 mins read

तुम लड़के हो

चार लोग क्या कहेंगे, तुम कभी टूटना नहीं।

Reactions 0
Comments 0
888